Friday, November 28, 2008

ದೇಶ ಆಳುತ್ತಿರುವ ನಾಯಕರೇ.... ಉಗ್ರರನ್ನು ನಿಗ್ರಹಿಸಿ...!ಭಾರತವನ್ನು ಸಂರಕ್ಷಿಸಿ ......! ಇಲ್ಲವಾದರೆ.....ನಿಮ್ಮ ಚಿತೆಗೆ ರಕ್ತ ಸಿಂಪಡಿಸಿ......

ಆತ್ಮ್ಮಿಯರೇ ಕಳೆದ ಎರಡು ದಿನಗಳ ಕರಾಳ ದೃಶ್ಯಗಳನ್ನು ನೋಡಿದಿರಾ .. ...?
ಯಾರಿಂದ, ಯಾರ ಮುರ್ಖತನದಿಂದ ಮತ್ತೆ ಮತ್ತೆ ಇಂಥ ದುರ್ಗಟನೆ ನಡೆಯುತ್ತಲೇ ಇದೇ ...?
ಮಲಗಿರುವ ರಾಜಕಾರಣಿಗಳೇ...!
ಬರೀ ಆಸ್ತಿ ಮಾಡುವುದರಲಿ....., ದುರಾಡಳಿತ ನಡೆಸುವುದರಲಿ....ತೊಡಗಿರುವ
ನಿಮ್ಮ ಬೇಜವಾಬ್ದಾರಿಂದಾಗಿ ದೇಶ ತಲ್ಲಣಿಸುತ್ತಿದೆ...
ಸಾರ್ವಜನಿಕರ ಪ್ರಾಣ ಹರಣವಾಗಿ ಭಯಭೀತಿಯಿಂದ ತತ್ತರಿಸುತ್ತಿದ್ದಾರೆ...
ಸ್ವಲ್ಪ ನಿಮ್ಮ ಚಲನವಲನವನ್ನು ಇತ್ತ ಗಮನವರಿಸಿ.....
ಕೆಟ್ಟ ಅಧಿಕಾರ ನಡೆಸಿದ್ದು ಸಾಕು ಮಾಡಿ
ನಿಮ್ಮ ದುರಸೆಗಿಸ್ಟು ಬೆಂಕಿ ಹಾಕಿ
ಸುಟ್ಟು ಬೆಂದು ಹೋಗುತ್ತಿರುವ ನಮ್ಮ ದೇಶವನ್ನು
ನಿಮ್ಮನ್ನು ಆಯ್ಕೆ ಮಾಡಿದ ತಪ್ಪಿಗೆ ರಕ್ಷಿಸ ಬನ್ನಿ...
ಇಂದು ನೀವು ಭಯೋತ್ಪಾದನೆ, ಭಯೊತ್ಪದಕರನ್ನು ಬಡಿದಟ್ಟಿ ಆ ಉಗ್ರರನ್ನು,
ನಮ್ಮ ದೇಶದಾದ್ಯಂತ ಸಂಪೂರ್ಣ ನಾಶ ಮಾಡದಿದ್ದರೆ ನಿಮ್ಮ ಚಿತೆಗೂ ಬೆಂಕಿ ಹಚ್ಚಿಸಿಕೊಳ್ಳಲು ಸಿದ್ದ್ದರಾಗಿ....
ಅಂದು ಭಾರತದ ಸ್ವಾತಂತ್ರಕ್ಕಾಗಿ ಹೋರಾಟ....!
ಇಂದು ಭಾರತದ ರಕ್ಷಣೆಗಾಗಿ ಹೋರಾಟ....!
ಭಾರತ ದೇಶದ ರಕ್ಷಣೆಗೆ ಪಣ ತೊಟ್ಟು ನಿಂತಿರುವ ನಮ್ಮ ರಕ್ಷಣಾಪಡೆಗೆ ಭಗವಂತನು ಸಕಲ ಶಕ್ತಿಯನ್ನು ನೀಡಲಿ..
ಆ ದೇವನು ನಮ್ಮ ಭಾರತದ ಯೋಧರ ಜೊತೆಗಿರಲಿ ಎಂದು ಬೇಡಿಕೊಳ್ಳೋಣ.
ಹೋರಾಟದಲ್ಲಿ ಮಡಿದ ನಮ್ಮ ಪೋಲಿಸ್ ಆಧಿಕಾರಿ ಮಹಾನುಭಾವರಿಗೆ
ಹೃದಯ ಪೂರ್ವಕ ಶ್ರದ್ಧಾಂಜಲಿ...
ಜೈ ಜವಾನ್, ಜೈ ಕಿಸಾನ್, "ಮೇರಾ ಭಾರತ್ ಮಹಾನ್ ".

Monday, November 10, 2008

ಪರಮಾತ್ಮ ಈ ಭೂಮಿಯನ್ನು ಗೋಳಾಕರದಲ್ಲಿ ಮೊಡಿಸಿದ.....
ಮಾನವ ಈ ಭೂಮಿಯನ್ನು ಹೋಳು ಹೋಳಾಗಿಸಿದ.....!

ಬೆಳಕಿನ ಬೆಲೆ ತಿಳಿಯುವುದು ಕತ್ತಲಲ್ಲಿ....
ಸತ್ಯವಂತರ ಬೆಲೆ ತಿಳಿಯುವುದು ಅಂತ್ಯದಲ್ಲಿ.........!

ವಯಸ್ಸು ಇರುವಾಗ ಗರ್ವ ಆಟವಾಡಿಸುತ್ತದೆ.....
ವಯಸ್ಸಾದಾಗ ಮನಸು ಆಟವಾಡಿಸುತ್ತದೆ.............!

ಯಶಸ್ಸು ಪ್ರೇಯಸಿ ಇದ್ದಂತೆ.......ಯಾವುದೇ ಕ್ಷಣದಲ್ಲಿ ತೊರೆಯಬಹುದು.....|
ವೈಫಲ್ಯ ತಾಯಿ ಇದ್ದಂತೆ .........ಒಳ್ಳೆಯದನ್ನು ಕಲಿಸಿಕೊಡುವುದು ಅದರ ಗುಣ.
ತನ್ನ ನಡೆ, ನುಡಿ, ವಾತ್ಸಲ್ಯ, ಮಮತೆ ಎಲ್ಲವನ್ನು
ತುಂಬಿ ಸೋಲನ್ನು ಗೆಲುವಾಗಿಸುವಳು.......
ಮರೆಯದಿರು ಆ ತಾಯಿಯ......
ತೊರೆಯದಿರು ಆ ಮಾತೆಯ.......ಋಣವ
ಆತ್ಮಿಯನೇ...............!