Friday, March 9, 2012

BJP ಪಾರ್ಟಿಯ...... ಚಿಂತನ...... ಮಂಥನ......!

BJP ಪಾರ್ಟಿಯ...... ಚಿಂತನ...... ಮಂಥನ......!
ನಮ್ಮ ಯಡ್ಡಿಗೆ ತಂತು ಮುಖ ಭಂಗದ ಚುಂಬನ.....
ಕಾಶಿನಲ್ಲಿ ಇಬ್ಬರು ಸೇರಿ ವ್ರತ ಮಾಡಿ, ಮಾಡಿದ್ದೀವಿ ವಿಶ್ವನಾಥನಲಿ ಪ್ರಾರ್ಥನಾ..
ಆದರೆ ಈಡೇರಲಿಲ್ಲ ನಮ್ಮ ಮನದಾಳದ ಭಾವನ....
so better for come out from this Tension ......
we will go to Kashmir ಅಲ್ಲಿಯ weather ನಲ್ಲಿ ನಡೆಯಲಿ
ನಮ್ಮೀರ್ವರ...ಚಿಂತನ.....ಮಂಥನ......
HAPPY JOURNEY

No comments: